ಪರಿವರ್ತನ ಕಂಬೈನ್ಸ್ ಲಾಂಛನದಲ್ಲಿ ಕನಕಪುರ ಚಿನ್ನಸ್ವಾಮಿ ನಿರ್ಮಿಸಿರುವ ಓಪ್ರಿತಿಯೇ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶನ ಸಂಗಮೇಶ್, ಛಾಯಾಗ್ರಹಣ : ಜಯಸಿಂಗರಾಜ್, ಸಂಗೀತ : ಸಂಗೀತ ಸಾಗರ್, ಸಾಹಸ; ಅಲ್ಟಿಮೆಟ್ ಶಿವು, ನೃತ್ಯ : ಕಪಿಲ್, ನಿರ್ವಹಣೆ : ಶೃಂಗೇರಿ ಚಂಧ್ರು, ತಾರಾಗಣದಲ್ಲಿ ಅಶ್ವಿನ್, ಪದ್ಮಿನಿ, ಶಿವಾನಿ, ವಿಜಯ್ ಶೆಟ್ಟಿ, ರಮೇಶ್ ಭಟ್, ಉಮೇಶ್ ಬಿರಾದರ್, ಡಿಂಗ್ರಿ ನಾಗರಾಜ್, ಪದ್ಮಿನಿ ರಾವ್, ಜಯಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.